ಕುವೆಂಪು ಅವರ ಹಲವು ಭಾಷಣಗಳು ಮತ್ತು ಲೇಖನಗಳನ್ನು ಒಟ್ಟುಮಾಡಿ ಈ ಕೃತಿಯನ್ನು ಹೊರತಲಾಗಿದೆ. ಮೂಢನಂಬಿಕೆ, ಮಡಿವಂತಿಕೆ, ಪ್ರಶ್ನಿಸದೆಯೇ ಒಪ್ಪಿನಡೆಯುವುದು, ಇವುಗಳನ್ನು ಖಂಡಿಸುವ ವಿಚಾರಗಳು ಈ ಪುಸ್ತಕದಲ್ಲಿವೆ
ಕುವೆಂಪು ಅವರ ಹಲವು ಭಾಷಣಗಳು ಮತ್ತು ಲೇಖನಗಳನ್ನು ಒಟ್ಟುಮಾಡಿ ಈ ಕೃತಿಯನ್ನು ಹೊರತಲಾಗಿದೆ. ಮೂಢನಂಬಿಕೆ, ಮಡಿವಂತಿಕೆ, ಪ್ರಶ್ನಿಸದೆಯೇ ಒಪ್ಪಿನಡೆಯುವುದು, ಇವುಗಳನ್ನು ಖಂಡಿಸುವ ವಿಚಾರಗಳು ಈ ಪುಸ್ತಕದಲ್ಲಿವೆ